ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403
ವಾಸ್ತು ಪ್ರಕಾರ ಪೂರ್ವಕ್ಕೆ ಮುಖವಾಗಿರುವ ಅಂಗಡಿ / ಮಳಿಗೆ ಅಂಗಡಿಯ ಮಾಲೀಕನು ಕುಳಿತುಕೊಳ್ಳುವ ಕುರ್ಚಿ ನೈರುತ್ಯದಲ್ಲಿದ್ದಾಗ
ಜಗಲಿಯ ಮೇಲೆ ಪೂರ್ವಕ್ಕೆ ಮುಖ ಮಾಡಿಕೊಂಡು ಕುಳಿತುಕೊಳ್ಳಲು ಗಲ್ಲಾಪಟ್ಟಿಗೆಯ ಟೇಬಲ್ ಅನ್ನು ಬಲಗಡೆಗೆ ದಕ್ಷಿಣದ ಗೋಡೆಗೆ ತಾಗಿಸಿ ಇರಿಸಬೇಕು.
ಉತ್ತರಕ್ಕೆ ಮುಖ ಮಾಡಿಕೊಂಡು ಕುಳಿತುಕೊಳ್ಳಲು ಗಲ್ಲಾಪೆಟ್ಟಿಗೆಯ ಮೇಜನ್ನು ಎಡಗಡೆಗೆ ಪಶ್ಚಿಮದ ಗೋಡೆಗೆ ತಾಗಿಸಿ ಇರಿಸಬೇಕು.
(2) ಅಂಗಡಿಯ ಮಾಲೀಕನು ಕುಳಿತುಕೊಳ್ಳುವ ಕುರ್ಚಿ ಆಗ್ನೇಯದಲ್ಲಿ ಇದ್ದಾಗ
ಪೂರ್ವಕ್ಕೆ ಮುಖ ಮಾಡಿಕೊಂಡು ಕುಳಿತುಕೊಳ್ಳಲು ಗಲ್ಲಾಪೆಟ್ಟಿಗೆಯ ಮೇಜನ್ನು ದಕ್ಷಿಣದ ಗೋಡೆಗೆ ತಾಗಿಸಿ ಇರಿಸಿಕೊಳ್ಳಬೇಕು.
ಉತ್ತರಕ್ಕೆ ಮುಖ ಮಾಡಿಕೊಂಡು ಕುಳಿತುಕೊಳ್ಳುವುದಕ್ಕೆ ಪೂರ್ವದ ಗೋಡೆಗೆ ತಾಗದಂತೆ ಗೊಲ್ಲಪೆಟ್ಟಿಗೆಯ ಮೇಜನ್ನು ಇರಿಸಿಕೊಳ್ಳಬೇಕು. ಕೂರುವ ಕುರ್ಚಿ ದಕ್ಷಿಣದ ಗೋಡೆಗೆ ತಾಗಲಿ.
(3) ಯಾವುದೇ ಪ್ರಸಂಗದ”ಲ್ಲಿ ಮಾಲೀಕನು ಈಶಾನ್ಯ ಮತ್ತು ವಾಯುವ್ಯದಲ್ಲಿ ಕುಳಿತು ವ್ಯವಹಾರಿಸಬಾರದು.
(4) ಅಂಗಡಿಯಿಂದ ಹೊರಗೆ ಹೋಗಲು ಒಳಗೆ ಬರುವುದಕ್ಕೆ ಪೂರ್ವ ಈಶಾನ್ಯದಲ್ಲಿ ಪ್ರವೇಶ ದ್ವಾರ ಮತ್ತು ಮೆಟ್ಟಿಲುಗಳು ಇರಬೇಕು. ಮತ್ತು ಈ ಮೆಟ್ಟಿಲುಗಳು ಆಗ್ನೇಯದಿಂದ ಈಶಾನ್ಯದವರೆಗೆ ಪೂರ್ತಿಯಾಗಿ ಇರಬಹುದು. ಇಲ್ಲದೆ ಆಗ್ನೇಯದಿಂದ ಪೂರ್ವದಲ್ಲಿ ಅರ್ಧ ಭಾಗದವರೆಗೆ ಅಂಗಡಿಯ ನೆಲದ ಮಟ್ಟಕ್ಕಿಂತ ತಗ್ಗಾಗಿ ಜಗಲಿಯನ್ನು ನಿರ್ಮಿಸಬೇಕು. ಉಳಿದ ಅರ್ಧ ಪೂರ್ವ ಈಶಾನ್ಯದ ಭಾಗದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಬೇಕು. ಉತ್ತರ ಈಶಾನ್ಯ ಭಾಗದಲ್ಲೂ ಸಹ ಮೆಟ್ಟಿಲುಗಳನ್ನು ನಿರ್ಮಿಸಬೇಕು
( 5) ಪೂರ್ವದಿಂದ ಪ್ರವೇಶವಿರುವ ಅಂಗಡಿಗೆ ಪೂರ್ವಕ್ಕೆ ಎರಡು ಶಟರ್ಗಳಿದ್ದಾಗ : ಪೂರ್ವ ಈಶಾನ್ಯದ ಶಟರ್ಗಳನ್ನು ತೆರೆದಿಟ್ಟು, ಪೂರ್ವಾಗ್ನೀಯದ ಶೆಟರನ್ನು ಮುಚ್ಚಿರಬೇಕು. ಈಶಾನ್ಯದ ಶಟರ್ ಅನ್ನು ಮುಚ್ಚಿ ಆಗ್ನೇಯದ ಶಟರ್ ಅನ್ನು ತೆರೆದು ಇರಿಸಬಾರದು. ಇಲ್ಲವೇ ಎರಡು ಶಟರ್ಗಳನ್ನು ತೆರೆದಿಟ್ಟರಬೇಕು. ಶೆಟ್ಟರ್ ಬದಲಿಗೆ ದ್ವಾರಗಳಿದ್ದಾಗ ಇದೇ ವಿಧಾನವನ್ನು ಅನುಸರಿಸಬೇಕು.
(6) ಪೂರ್ವದಲ್ಲಿ ಈಶಾನ್ಯ ಮುತ್ತದಂತೆ ಹಗುರವಾದ ಶೋಕೇಸ್ ಇರಿಸಬೇಕು.
7) ಪೂರ್ವಾಭಿಮುಖದಲ್ಲಿ ಅಂಗಡಿಗೆ ಬಿಸಿಲು ಮಳೆ ತಾಗದಂತೆ ರಕ್ಷಿಸಿಕೊಳ್ಳಲು ಅಂಗಡಿಯ ಮೇಲಿನ ಚಾವಣಿಯ ಮಟ್ಟಕ್ಕಿಂತಲೂ ಕೆಳಗೆ ಇರುವಂತೆ ತಗ್ಗಾಗಿ ವಸಾರೇಯ ಚಾವಣಿಯನ್ನು ಇಳಿಸಬೇಕು. ಈ ಛಾವಣಿಯೂ ಎಡಬಲದ ಇತರರ ಅಂಗಡಿಗಳಿಗಿಂತಲೂ ಮುಂದಕ್ಕೆ ಚಾಚಿದಾಗ ಉತ್ತರ ಈಶಾನ್ಯ ಮತ್ತು ದಕ್ಷಿಣ ಆಗ್ನೇಯದ ಕುತ್ತು ಉಂಟಾಗಿ ಬಹಳಷ್ಟು ಒಳ್ಳೆಯ ಪರಿಣಾಮಗಳು ಉಂಟಾಗುತ್ತವೆ.
ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403