ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ, ನಿರ್ವಹಣೆಗೆ ಸಿಬ್ಬಂದಿಗಳ ನೇಮಕ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ನೀರು ಸರಬರಾಜು ವಿಭಾಗಕ್ಕೆ ಇಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

ವಿದ್ಯುತ್ ಮತ್ತು ನೀರು ಸರಬರಾಜಿನ ನೋಡಲ್ ಅಧಿಕಾರಿಯಾಗಿ ಎಂ.ಹೆಚ್ ಉದಯ್‌ಕುಮಾರ್ ಮೊ.ಸಂ: 9900899559 ಇವರು ಕಾರ್ಯನಿರ್ವಹಿಸುವರು. ಉಳಿದಂತೆ ವಲಯ ಕಚೇರಿ-01 ನೀರು ಸರಬರಾಜು ಮತ್ತು ಬೋರ್‌ವೆಲ್‌ಗಳ ರಿಪೇರಿ ಹಾಗೂ ದುರಸ್ತಿ ಕಾರ್ಯನಿರ್ವಹಣೆ ಮೇಲ್ವಿಚಾರಣೆಯನ್ನು ವಾರ್ಡ್ ನಂ: 1 ರಿಂದ 14 ಮತ್ತು 45 ವ್ಯಾಪ್ತಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಚಿನ್.ಸಿ.ಎಂ. ಮೊ.ಸಂ:7829137361, ವಾರ್ಡ್ 1 ರಿಂದ 5 ರವರೆಗೆ ಕಿರಿಯ ಅಭಿಯಂತರರಾದ ಈ.ಪ್ರಕಾಶ್ ಮೊ.ಸಂ:9742037934, ವಾರ್ಡ್ ನಂ:6 ರಿಂದ 10 ರವರೆಗೆ ಸಹಾಯಕ ಅಭಿಯಂತರರಾದ ಯುಸಫ್ ಅಲಿಖಾನ್.ಎನ್ ಮೊ.ಸಂ:9164091278, ವಾರ್ಡ್ ನಂ:11 ರಿಂದ 14 ಮತ್ತು 45 ರವರೆಗೆ ಸಹಾಯಕ ಅಭಿಯಂತರರಾದ ಪ್ರವೀಣಕುಮಾರ್.ಹೆಚ್.ಬಿ ಮೊ.ಸಂ:7760117430,
ವಲಯ ಕಚೇರಿ-02 ವಾರ್ಡ್ ನಂ: 18ರಿಂದ 37 ರ ವ್ಯಾಪ್ತಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿನಾಯಕ ನಂಜಪ್ಪ ನಾಯಕ ಮೊ.ಸಂ:8431563165, ವಾರ್ಡ್ ನಂ:18,19,20,21,25,26,27 ಮತ್ತು 28 ರವರಗೆ ಸಹಾಯಕ ಅಭಿಯಂತರರಾದ ಮಧುಸೂಧನ್.ಪಿ. ಮೊ.ಸಂ:9611103412, ವಾರ್ಡ್ ನಂ:29,30,32,33,34,35,36 ಮತ್ತು 37 ರವರೆಗೆ ಕಿರಿಯ ಅಭಿಯಂತರರಾದ ಶೋಯಬ್ ಖಾನ್ ಮೊ.ಸಂ:9738729141.
ವಲಯ ಕಚೇರಿ-03 ವಾರ್ಡ್ ನಂ:15,16,17,22,23,24,38,39,31,40,41.42,43 ಮತ್ತು 44 ರವರೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅನುಪ್ ಕನೋಜ್ ಮೊ.ಸಂ:9880913909, ವಾರ್ಡ್ ನಂ: 15,16,17,22,23,24,38 ಮತ್ತು 39 ರವರೆಗೆ ಕಿರಿಯ ಅಭಿಯಂತರರಾದ ಮಾರುತಿ.ಎಸ್ ಹಾದಿಮನಿ ಮೊ.ಸಂ:9538770058, ವಾರ್ಡ್ ನಂ:31,40.41,42.43 ಮತ್ತು 44 ರವರೆಗೆ ಕಿರಿಯ ಅಭಿಯಂತರರಾದ ಶ್ವೇತಾ.ಈ ಮೊ.ಸಂ:9036887318 ಇವರನ್ನು ಸಂಪರ್ಕಿಸಲು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *