Connect with us

Dvgsuddi Kannada | online news portal | Kannada news online

ದಾವಣಗೆರೆ: ಇ-ಪ್ರಾಪರ್ಟಿ ಮಾಡಿಕೊಡಲು 3 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್

IMG 20230109 214335

ದಾವಣಗೆರೆ

ದಾವಣಗೆರೆ: ಇ-ಪ್ರಾಪರ್ಟಿ ಮಾಡಿಕೊಡಲು 3 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್

ದಾವಣಗೆರೆ: ಇ-ಪ್ರಾಪರ್ಟಿ ಮಾಡಿಕೊಡಲು 3. ಸಾವಿರ ಲಂಚ ಪಡೆಯುವಾಗ ಸರ್ವೇಯರ್ ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಹರಳಹಳ್ಳಿಯ ದೇವೇಂದ್ರ ಗೌಡ ಎಂಬುವವರು, ಹಿನ್ನಾಳಿಯ ಎಡಿಎಲ್ ಕಚೇರಿಯಲ್ಲಿ ಇ-ಪ್ರಾಪರ್ಟಿ ಮಾಡಿ ಕೊಡಿ ಎಂದು ಸರ್ವೇಯರ್​ ಆಗಿರುವ ಉದಯ್​ ಚೌಧರಿ ಬಳಿ ಬಂದಿದ್ದಾರೆ. ಈತ ಕೆಲಸ ಮಾಡಿಕೊಡಲು ಮೂರು ಸಾವಿರ ಲಂಚ ಕೇಳಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಲೋಕಾಯುಕ್ತರಿಗೆ ಲಭಿಸಿದೆ. ಆದರೆ ಲಂಚ ಪಡೆಯುವಾಗಲೇ ಬಲೆಗೆ ಬೀಳಿಸಿದ್ದಾರೆ.

ಉದಯ್​ ಚೌಧರಿ, ದಾವಣಗೆರೆ ಜಿಲ್ಲೆಯ ಹೊನ್ನಾಳಿ-ಶಿವಮೊಗ್ಗ ರಸ್ತೆಯಲ್ಲಿ ಲಂಚ ಪಡೆಯುವ ಪ್ಲಾನ್​ ಹಾಕಿಕೊಂಡಿದ್ದ. ಈ ವೇಳೆ, ಖಚಿತ ಮಾಹಿತಿ ಹೊಂದಿದ್ದ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ ಎಸ್ ಕೌಲಾಪುರೆ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಾಷ್ಟ್ರಪತಿ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಎಡಿಎಲ್ ಕಚೇರಿಯಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top