Connect with us

Dvgsuddi Kannada | online news portal | Kannada news online

ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ನಿವೃತ್ತ ಬಿಎಸ್ ಎಫ್ ಹೆಡ್ ಕಾನ್ ಸ್ಟೆಬಲ್ ಗೆ ಸನ್ಮಾನ

IMG 20230104 142139

ದಾವಣಗೆರೆ

ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ನಿವೃತ್ತ ಬಿಎಸ್ ಎಫ್ ಹೆಡ್ ಕಾನ್ ಸ್ಟೆಬಲ್ ಗೆ ಸನ್ಮಾನ

ದಾವಣಗೆರೆ; ನಗರದ ಜಯದೇವ ಸರ್ಕಲ್ ಬಳಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ನಿವೃತ್ತ ಬಿಎಸ್ ಎಫ್ ಹೆಡ್ ಕಾನ್ ಸ್ಟೆಬಲ್ ಸುಶೀಲ್ ಕುಮಾರ್ ಗೆ ಎಸ್ ಪಿ ರಿಷ್ಯಂತ್ ಸನ್ಮಾನ ಮಾಡಿದ್ದಾರೆ.

ಜಯದೇವ ಸರ್ಕಲ್ ಬಳಿ ಯಾರೋ ಮೂರ್ನಾಲ್ಕು ಯುವಕರು ಒಬ್ಬ ವ್ಯಕ್ತಿಗೆ ಹಲ್ಲೆ ಮಾಡಿ 12 ಸಾವಿರ ಮೌಲ್ಯದ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು.‌ ಇದನ್ನು ಕಂಡ ನಿವೃತ್ತ ಬಿಎಸ್ ಎಫ್ ಹೆಡ್ ಕಾನ್ ಸ್ಟೆಬಲ್ ಸುಶೀಲ್ ಕುಮಾರ್ ಹಲ್ಲೆ ಮಾಡಿದ ಸರಸ್ವತಿ ನಗರದ ವಿನಯ್ ಕುಮಾರ್ (20), ದರ್ಶನ್ (21) ಆವರಗೆರೆ ವಾಸಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ 12 ಸಾವಿರ ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಆಟೋವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top