- ಶ್ರೀ ಶುಭಕೃತ ನಾಮ ಸಂವತ್ಸರದ ಅಶ್ವಯುಜ ಬಹುಳ ಅಮಾವಾಸ್ಯೆ ಮಂಗಳವಾರ 25- 10 -2022 ರಂದು ಸಂಭವಿಸಲಿರುವ ಕೇತುಗ್ರಸ್ತ ಪಾರ್ಶ್ವ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸಲಿದೆ ಆಚರಣೆ ಇರುತ್ತದೆ,
- *ಪಾರ್ಶ್ವ ಸೂರ್ಯಗ್ರಹಣ ಮಂಗಳವಾರ 25- 10- 2022*
- ಸ್ಪರ್ಶ ಕಾಲ: ಸಂಜೆ 04:55
ಮಧ್ಯ ಕಾಲ: ಸಂಜೆ 05:44
ಮೋಕ್ಷ ಕಾಲ: ಸಂಜೆ 06:29
ಅಮಾವಾಸ್ಯೆ ಶ್ರಾದ್ಧವನ್ನು 26ರಂದು ಮಾಡಬೇಕು ಗ್ರಹಣ ವೇದೇಯೂ ದಿನ 25ರಂದು ಸೂರ್ಯೋದಯಕ್ಕೆ ಪ್ರಾರಂಭವಾಗುತ್ತದೆ, ಗ್ರಾಸ್ತಾಸ್ತ ಗ್ರಹಣವಾದ್ದರಿಂದ ಈ ದಿನ ರಾತ್ರಿ ಭೋಜನ ನಿಷಿದ್ದ, ಮಾರನೇ ದಿನ ಸೂರ್ಯ ಉದಯದ ನಂತರ ಅಡುಗೆ ಮಾಡಬೇಕು. ಬಾಲಕರು,ವಯೋವೃದ್ಧರು, ರೋಗಿಗಳು 12:00 ವರೆಗೆ ಲಘು ಆಹಾರವನ್ನು ಸ್ವೀಕರಿಸಬಹುದು.
ಗ್ರಹಣ ಫಲ ವಿಚಾರ
*ಶುಭ ಫಲ* : ವೃಷಭ, ಸಿಂಹ, ಧನು, ಮಕರ
*ಮಿಶ್ರ ಫಲ:* ಮೇಷ,ಮಿಥುನ,ಕನ್ಯಾ, ಕುಂಭ
*ಅಶುಭ ಫಲ:* ಕಟಕ, ತುಲಾ, ವೃಶ್ಚಿಕ, ಮೀನ
*ಸ್ವಾತಿ ನಕ್ಷತ್ರ ತುಲಾ ರಾಶಿಯವರು* ಗ್ರಹಣ ಮೋಕ್ಷಾನಂತರ ಗೋಧಿ ಹುರುಳಿ ಧಾನ್ಯವನ್ನು ತಾಂಬೂಲು ದಕ್ಷಿಣೆ ಸಮೇತವಾಗಿ ಸಂಬಂಧಪಟ್ಟ ಧಾನ್ಯದೊಂದಿಗೆ ದಾನ ಮಾಡಿ.
ತರ್ಪಣೆ ವಿಚಾರ ಸಂಜೆ- 5:10 ರಿಂದ ಸಂಜೆ 5:51 ಅವಧಿಯಲ್ಲಿ ನಿಮಿತ್ತ ತರ್ಪಣ ನೀಡಬೇಕು.
ಸ್ವಾತಿ ನಕ್ಷತ್ರ ತುಲಾ ರಾಶಿಯವರು ಗ್ರಹಣ ನಿಮಿತ್ತ ಶಾಂತಿ ಮಾಡಿಕೊಳ್ಳಬೇಕು,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403



