Connect with us

Dvgsuddi Kannada | online news portal | Kannada news online

ದಾವಣಗೆರೆ: ಅಪಘಾತಕ್ಕೆ ಒಳಗಾದವರಿಗೆ 2.28 ಕೋಟಿ ಪರಿಹಾರ ನೀಡದ ಕೆಎಸ್ ಆರ್ ಟಿಸಿ  ಬಸ್ ಜಪ್ತಿ

ksrtc bus davangere.jpg

ದಾವಣಗೆರೆ

ದಾವಣಗೆರೆ: ಅಪಘಾತಕ್ಕೆ ಒಳಗಾದವರಿಗೆ 2.28 ಕೋಟಿ ಪರಿಹಾರ ನೀಡದ ಕೆಎಸ್ ಆರ್ ಟಿಸಿ  ಬಸ್ ಜಪ್ತಿ

ದಾವಣಗೆರೆ: ಅಪಘಾತದ ಪರಿಹಾರವಾಗಿ ನ್ಯಾಯಾಲಯದ ಆದೇಶದಂತೆ 2.28 ಕೋಟಿ ಪರಿಹಾರ ನೀಡದ ಹಾವೇರಿ ವಿಭಾಗದ ಕೆಎಸ್‌ಆರ್‌ಟಿಸಿ(ksrt) ಬಸ್ ಅನ್ನು  ಜಪ್ತಿ ಮಾಡಲಾಗಿದೆ.

2014ರಲ್ಲಿ ಬೆಂಗಳೂರಿನಿಂದ ಹಾವೇರಿ ಡಿಪೊಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ದಾವಣಗೆರೆಯ ಗೌರಿ ಎಸ್‌. ಪಾಟೀಲ್‌  ಎಂಬುವರು ಮೃತಪಟ್ಟಿದ್ದರು. ಇದಕ್ಕೆ ಪರಿಹಾರವಾಗಿ 2.88 ಕೋಟಿ ನೀಡುವಂತೆ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ಕೆಎಸ್ ಆರ್ ಟಿಸಿ ಹಾವೇರಿ ಡಿಪೋಗೆ ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಹಾವೇರಿ ಡಿಪೋ  ಪರಿಹಾರ  ಹಣ ನೀಡಿರಲಿಲ್ಲ. ಕೋರ್ಟ್‌ ಆದೇಶದಂತೆ  ಪೊಲೀಸರ ಸಮ್ಮುಖದಲ್ಲಿ ಬಸ್‌ ಜಪ್ತಿ ಮಾಡಲಾಗಿದೆ.

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top