- ಡಿವಿಜಿ ಸುದ್ದಿ, ಚಿತ್ರದುರ್ಗ
- ಮಾಜಿ ಸಚಿವ ಎಚ್.ಎಂ ರೇವಣ್ಣ ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ
- ಮುರುಘಾ ಶ್ರೀಗಳ ಆರ್ಶೀವಾದ ಪಡೆದ ಎಚ್.ಎಂ ರೇವಣ್ಣ
- ಶಿರಾ ಹಾಗೂ ರಾಜರಾಜೇಶ್ವರಿಯಲ್ಲಿ ಉಪಚುನಾವಣೆಯ ಸಿ-ವೋಟರ್ ಸಮೀಕ್ಷೆಯಲ್ಲಿ ನಂಬಿಕೆ ಇಲ್ಲ
- ಸಮೀಕ್ಷೆಯಲ್ಲಿ ಸಂಬಂಧವಲ್ಲದ ಪ್ರಶ್ನೆಗಳನ್ನು ಕೇಳಲಾಗಿದೆ
- ಅಲ್ಲಿ ನೀಡಿರುವ ಉತ್ತರಗಳು ಸಮರ್ಪಕವಾಗಿಲ್ಲ ಎಂದು ಹೇಳಿಕೆ



