Connect with us

Dvgsuddi Kannada | online news portal | Kannada news online

ಉಪ ಚುನಾವಣೆ: ಶಿರಾ ಟಿ.ಬಿ. ಜಯಚಂದ್ರ, ಆರ್ ಆರ್ ನಗರ ಎಚ್ . ಕುಸುಮಾ ಕಾಂಗ್ರೆಸ್ ನಿಂದ ಕಣಕ್ಕೆ

ಪ್ರಮುಖ ಸುದ್ದಿ

ಉಪ ಚುನಾವಣೆ: ಶಿರಾ ಟಿ.ಬಿ. ಜಯಚಂದ್ರ, ಆರ್ ಆರ್ ನಗರ ಎಚ್ . ಕುಸುಮಾ ಕಾಂಗ್ರೆಸ್ ನಿಂದ ಕಣಕ್ಕೆ

ಡಿವಿಜಿ ಸುದ್ದಿ, ಬೆಂಗಳೂರು: ವಿಧಾನಸಭಾ ಉಪ ಚುನಾವಣೆ ಕದನಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಿದ್ದು, ಶಿರಾ ಕ್ಷೇತ್ರದಿಂದ ಟಿ.ಬಿ ಜಯಚಂದ್ರ  ಹಾಗೂ ರಾಜರಾಜೇಶ್ವರಿ ನಗರದಿಂದ ಎಚ್. ಕುಸುಮಾ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

ಕೆಪಿಸಿಸಿ ಎರಡು ಕ್ಷೇತ್ರದಿಂದಲ್ಲೂ ಒಬ್ಬರ ಹೆಸರನ್ನೇ ಹೈಕಮಾಂಡ್ ಗೆ ಕಳುಹಿಸಿಕೊಡಲಾಗಿತ್ತು.  ಇದೀಗ ಕಾಂಗ್ರೆಸ್ ಹೈಕಮಾಂಡ್ ಈ ಇಬ್ಬರ ಹೆಸರನ್ನು ಪರಿಗಣಿಸಿ ಅಧಿಕೃತವಾಗಿ ಘೋಷಣೆ ಮಾಡಿದೆ.

ಈ ಹಿಂದೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದಿಂದ ಟಿ.ಬಿ ಜಯಚಂದ್ರ ಸೋತಿದ್ದರು. ಇನ್ನು ಆರ್ ಆರ್ ನಗರದದಲ್ಲಿ ಜೆಡಿಎಸ್ ಪಕ್ಷದಲ್ಲಿದ್ದ ಹನುಮಂತರಾಯಪ್ಪ ಅವರ ಪುತ್ರಿ ಎಚ್. ಕುಸುಮಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top