ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಗುರುವಾರ-ಜುಲೈ-09,2020 ರಾಶಿ ಭವಿಷ್ಯ
ಸೂರ್ಯೋದಯ: 06:03, ಸೂರ್ಯಸ್ತ: 18:46
ಶಾರ್ವರಿ ನಾಮ ಸಂವತ್ಸರ
ಆಷಾಢ ಮಾಸ ಉತ್ತರಾಯಣ
ತಿಥಿ: ಚೌತಿ – 10:10 ವರೆಗೆ
ನಕ್ಷತ್ರ: ಶತಭಿಷ – 27:09+ ವರೆಗೆ
ಯೋಗ: ಆಯುಷ್ಮಾನ್ – 19:57 ವರೆಗೆ
ಕರಣ: ಬಾಲವ – 10:10 ವರೆಗೆ ಕೌಲವ – 22:49 ವರೆಗೆ
ದುರ್ಮುಹೂರ್ತ: 10:17 – 11:08
ದುರ್ಮುಹೂರ್ತ : 15:23 – 16:13
ರಾಹು ಕಾಲ: 13:30 – 15:00
ಯಮಗಂಡ: 06:00 – 07:30
ಗುಳಿಕ ಕಾಲ: 09:00 – 10:30
ಅಮೃತಕಾಲ: 19:23 – 21:06
ಅಭಿಜಿತ್ ಮುಹುರ್ತ: 11:59 – 12:50
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ
ನೀವು ಇಂದು ಪತಿ-ಪತ್ನಿ ಮಾನಸಿಕವಾಗಿ ತೊಂದರೆಗೊಳಗಾಗುತ್ತೀರಿ. ಅನೇಕ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಬಹುದು. ವೃತ್ತಿರಂಗದಲ್ಲಿ ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಪ್ರತಿದಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇಂದು ನೀವು ನಿರೀಕ್ಷಿಸಿದಂತೆ ಸಾಲ ಪಡೆಯದಿದ್ದರೆ ಚಿಂತೆ ಬೇಡ ನಾಳೆ ನಿಮಗೆ ಹೊಸ ಆತ್ಮೀಯ ಸ್ನೇಹಿತರ ಮೂಲಕ ಭರವಸೆಯ ಕಿರಣ ತರುತ್ತದೆ, ಆದ್ದರಿಂದ. ಆರ್ಥಿಕವಾಗಿ ದಿನ ಉತ್ತಮವಾಗಿಲ್ಲ. ಹೆಚ್ಚು ಖರ್ಚು ಮಾಡುವಿರಿ. ಒಣಜಂಬದಿಂದ ಐಷಾರಾಮಿ ಉತ್ಪನ್ನಗಳನ್ನು ಖರೀದಿಸುವುದನ್ನು ತಪ್ಪಿಸಬೇಕು.ಮಾತಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು. ಮೇಲಾಧಿಕಾರಿ ನಿಮ್ಮ ಮೇಲೆ ಕೋಪಗೊಳ್ಳುವಂತಹ ಕೆಲಸವನ್ನು ಮಾಡುವುದನ್ನು ತಪ್ಪಿಸಿ. ನಿಮ್ಮ ಆರೋಗ್ಯದಲ್ಲಿ ಶಸ್ತ್ರಚಿಕಿತ್ಸೆ ಆಗುವಂತ ಸಮಸ್ಯೆಗಳಿರುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟ ಬಣ್ಣ: ಶ್ವೇತ ವರ್ಣ
ಅದೃಷ್ಟ ಸಂಖ್ಯೆ: 5,8
ಅದೃಷ್ಟ ಸಮಯ: ಬೆಳಿಗ್ಗೆ 5 ರಿಂದ ಮಧ್ಯಾಹ್ನ 1 ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಷಭ ರಾಶಿ
ಇಂದು ಆರ್ಥಿಕವಾಗಿ ಉತ್ತಮ ಪ್ರಗತಿ ಕಾಣುವಿರಿ . ನೀವು ಆಕಸ್ಮಿಕವಾಗಿ ಆರ್ಥಿಕ ಲಾಭಗಳನ್ನು ಪಡೆಯುವ ನಿರೀಕ್ಷೆಯಿದೆ, ವೃತ್ತಿರಂಗದಲ್ಲಿ ಹೆಚ್ಚಿನ ಶ್ರಮ ಪಡೆಯುತ್ತೀರಿ. ಸಹೋದ್ಯೋಗಿಗಳ ಜೊತೆ ಸರಿಯಾದ ರೀತಿಯಲ್ಲಿ ಬಳಸುವುದು ಉತ್ತಮ. ಇಂದು ಕೆಲವು ಕೌಟುಂಬಿಕ ವಿಷಯಗಳ ಬಗ್ಗೆ ಕಲಹಗಳು ಸಂಭವ, ಪ್ರೇಮಿಗಳು ನಿಮ್ಮ ಸಂಗಾತಿಯ ಮದುವೆ ವಿಚಾರಪ್ರಸ್ತಾಪ. ಹಿರಿಯರ ತಿಳುವಳಿಕೆಯೊಂದಿಗೆ ಈ ಸಮಸ್ಯೆ ಪರಿಹರಿಸಬಹುದು. ಇಂದು ಕೆಲಸದ ಹೊರೆ ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ವ್ಯಾಪಾರ ಮಾಡಿದರೆ ಇಂದು ನೀವು ದೊಡ್ಡ ಮತ್ತು ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು. ಇಂದು ನಿಮ್ಮ ಹೆಚ್ಚಿನ ಸಮಯ ಮೋಜುಮಸ್ತಿಯಲ್ಲಿ ವ್ಯರ್ಥವಾಗಲಿದೆ. ಮಾತಾಪಿತೃ ಹಾಗೂ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 7,9
ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 12 ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಿಥುನ ರಾಶಿ
ಪ್ರೇಮಿಗಳ ಪ್ರೀತಿಯ ದೃಷ್ಟಿಯಿಂದ ಇಂದು ಅದ್ಭುತ ದಿನವಾಗಲಿದೆ. ಇಂದು ನೀವು ಹೆಚ್ಚು ರೋಮ್ಯಾಂಟಿಕ್ ಮನಸ್ಥಿತಿಯಲ್ಲಿರುತ್ತೀರಿ. ಸಂಗಾತಿಯೊಂದಿಗೆ ಹೊಸ ಸ್ಥಳಕ್ಕೆ ಹೋಗಲು ಸಾಧ್ಯವಿದೆ. ಶಿಕ್ಷಕರಿಗೆ ಉತ್ತಮ ಧನಲಾಭ. ಮಕ್ಕಳ ಮದುವೆ ವಿಚಾರ ಪ್ರಸ್ತಾಪ ಬರಬಹುದು. ವ್ಯಾಪಾರಸ್ಥರಿಗೆ ವಹಿವಾಟದಲ್ಲಿ ಚೇತರಿಕೆ. ಇಂದು ಪತ್ನಿ ಯೊಂದಿಗೆ ಸಂಘರ್ಷ. . ನೀವು ತುಂಬಾ ಮುಂಗೋಪ ಮಾಡಿಕೊಳ್ಳುವಿರಿ. ಕೃಷಿಕರಿಗೆ ಉತ್ತಮ ಧನಲಾಭ. ನೌಕರರಿಗೆ ವರ್ಗಾವಣೆ ಭಾಗ್ಯ. ಇಂದು ನೀವು ಹಳೆಯ ಸ್ನೇಹಿತರೊಂದಿಗೆ ಅದ್ಭುತ ದಿನವನ್ನು ಕಳೆಯುವಿರಿ. ಕುಟುಂಬ ಸದಸ್ಯರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಇಂದು ಕೆಲವು ಪ್ರಭಾವಿ ವ್ಯಕ್ತಿಗಳ ಬೆಂಬಲವು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಮನೆ ಕಟ್ಟಡ ಚಿಂತನೆ.
ಅದೃಷ್ಟ ಬಣ್ಣ: ನೇರಳೆ
ಅದೃಷ್ಟ ಸಂಖ್ಯೆ: 2,4
ಅದೃಷ್ಟ ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 3:00 ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕರ್ಕ ರಾಶಿ
ಇಂದು ನಿಮ್ಮ ಪತ್ನಿಯ ಮನಸ್ಥಿತಿ ತುಂಬಾ ಚೆನ್ನಾಗಿರುತ್ತದೆ. ಮನೆಯ ಅಲಂಕಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ, ಪ್ರೇಮಿಗಳು ಶಾಪಿಂಗ್ಗೆ ಹೋಗಬಹುದು. ಸ್ನೇಹಿತರೊಂದಿಗೆ ಮನಸ್ತಾಪ. ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಹೋಗಬಹುದು. ಮನಸ್ಸು ಶಾಂತಗೊಳ್ಳಲಿದೆ. ದಿನವಿಡೀ ಕುಟುಂಬದ ಜೊತೆ ಉಲ್ಲಾಸಗೊಳ್ಳುತ್ತೀರಿ. ಕಚೇರಿ ಸಹೋದ್ಯೋಗಿಗಳ ವಾತಾವರಣವು ತುಂಬಾ ಉತ್ತಮವಾಗಿರುತ್ತದೆ. ಇಂದು ಕೆಲಸ ಮಾಡುವುದರಿಂದ ನೀವು ವಿಭಿನ್ನ ಆನಂದವನ್ನು ಅನುಭವಿಸುವಿರಿ. ನಿಮ್ಮ ಬಗ್ಗೆ ಮೇಲಧಿಕಾರಿಗಳ ಅಭಿಪ್ರಾಯದಿಂದ ಹೆಚ್ಚಿನ ಜವಾಬ್ದಾರಿ ಹಾಗೂ ಸ್ಥಾನ ಬದಲಾಯಿಸಬಹುದು. ವ್ಯಾಪಾರಿಗಳು ಬಿಡುವಿಲ್ಲದೆ ವಹಿವಾಟ ನಡೆಸಲಿದ್ದಾರೆ.ಹೊಸ ವ್ಯವಹಾರ ಸಂಬಂಧಿಸಿದಂತೆ ಯೋಜನೆ ಮಾಡಬಹುದು. ವೃತ್ತಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ಮಾಡಬಹುದು. ಮನೆಯಲ್ಲಿ ಪಿತ್ರಾರ್ಜಿತ ಆಸ್ತಿ ವಿಚಾರ ಶಾಂತಿ ಇಂದ ಬಗೆಹರಿಸಿಕೊಳ್ಳಬಹುದು.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 3,5
ಅದೃಷ್ಟ ಸಮಯ: ಬೆಳಿಗ್ಗೆ 9 ರಿಂದ ಸಂಜೆ 8ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಸಿಂಹ ರಾಶಿ
ವೈವಾಹಿಕ ಜೀವನವು ಮದ್ಯಸ್ತಿಕೆ ಜನರಿಂದ ತೊಂದರೆ ಕಾಡಲಿದೆ. ಪ್ರೇಮಿಗಳ ವಿಚಾರ ,ಸಂಗಾತಿಯ ಬೆಂಬಲ ಮತ್ತು ಪ್ರೀತಿಯನ್ನು ಪಡೆಯಲು ಹೋರಾಟ ಮಾಡುವಿರಿ. ಬಹಳ ಸಮಯದ ನಂತರ ಶಿಕ್ಷಕರ ಮಕ್ಕಳ ಮದುವೆ ಪ್ರಸ್ತಾಪವಾಗಲಿದೆ. ಮಾತಾಪಿತೃ ಮನಸ್ಥಿತಿ ಉತ್ತಮವಾಗಿರುತ್ತದೆ, ಆಸ್ತಿಯ ಪಾಲು ಕೇಳಬಹುದು. ನಿಮ್ಮ ಆಪ್ತರು ಅಥವಾ ಕುಟುಂಬ ಸದಸ್ಯರೊಂದಿಗೆ ಆಸ್ತಿಯ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳುವಿರಿ. ನೀವು ಸಾಕಷ್ಟು ಸಹಾಯ ಮಾಡುವಿರಿ ಆದರೆ ಪ್ರತ್ಯುತ್ತರ ಸಿಗಲಾರದು. ಮೋಜು ಮಸ್ತಿಯಿಂದ ಸಮಯವನ್ನು ಕಳೆಯುತ್ತೀರಿ. ನೀವು ಹೊರದೇಶ ಪ್ರವಾಸಕ್ಕೆ ಸದ್ಯಕ್ಕೆ ಬೇಡ. ವಿಚ್ಛೇದನ ಪಡೆದ ಮಕ್ಕಳ ಮದುವೆ ಭಾಗ್ಯ. ಮಗಳ ಸಂಸಾರದಲ್ಲಿ ಸಮಸ್ಯೆ, ಇದನ್ನು ವಿಚಾರಿಸಲು ಹಿರಿಯರ ಜೊತೆ ಹೋಗಬಹುದು. ಸಂಗಾತಿಯೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಬೇಗ ಮದುವೆ ನಿರ್ಧರಿಸಿ. ದಿನ ಮುಂದುವರೆದಂತೆ ಪ್ರೇಮಿಗಳ ಭಿನ್ನ ಅಭಿಪ್ರಾಯ ಮೂಡಬಹುದು. ಬಂಗಾರ ವ್ಯಾಪಾರಸ್ಥರು ಆರ್ಥಿಕವಾಗಿ ಸುಧಾರಣೆ. ತಾಯಿ ಅಥವಾ ತಂದೆಯಿಂದ ಆರೋಗ್ಯದಲ್ಲಿ ಶಸ್ತ್ರಚಿಕಿತ್ಸೆ ಸಂಭವ. ಹೋಟೆಲ್ ಉದ್ಯಮದಾರರಿಗೆ ಲಾಭಗಳು ಸಾಧ್ಯ. ದಿನಸಿ ವ್ಯಾಪಾರಸ್ಥರಿಗೆ ಇಂದು ಸ್ವಲ್ಪ ದೊಡ್ಡ ಲಾಭವನ್ನು ಪಡೆಯಬಹುದು. ಇಂದು ಸಾಕಷ್ಟು ಶಕ್ತಿಯುತವಾಗಿರುತ್ತೀರಿ, ಪತ್ನಿ ಜೊತೆ ಸಂತೋಷ ಪಡೆಯುತ್ತೀರಿ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 8,9
ಅದೃಷ್ಟ ಸಮಯ: ಬೆಳಿಗ್ಗೆ 8:20 ರಿಂದ ಸಂಜೆ 4 ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕನ್ಯಾ ರಾಶಿ
ಇಂದು ಅನಗತ್ಯ ಮಾತುಗಳಿಂದ ತೊಂದರೆ ಅನುಭವಿಸುವಿರಿ. ಅಕ್ಕಪಕ್ಕದವರ ಮಾತುಗಳಿಂದ ನೀವು ಕೋಪಗೊಳ್ಳುವ ಸಾಧ್ಯತೆ. ನಕಾರಾತ್ಮಕ ವಿಷಯಗಳು ಮನಸ್ಸಿನಲ್ಲಿ ಮೂಡುವುದು.. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ ಮತ್ತು ಸಂಗಾತಿಯಿಂದ ನಿಮಗೆ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ. ಸ್ನೇಹಿತರ ಬೆಂಬಲದೊಂದಿಗೆ ಇಂದು ಕೆಲವು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಪ್ರಣಯ ಜೀವನದಲ್ಲಿಯೂ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಸಂಗಾತಿಯೊಂದಿಗೆ ಸಾಕಷ್ಟು ಮೋಜು ಮಾಡಬಹದು. ಹಣ ಹೂಡಿಕೆ ಮಾಡುವುದು ಸತ್ಯಕ್ಕೆ ಬೇಡ. ಮನೆಯ ನಿವೇಶನದ ವಾಸ್ತು ತೊಂದರೆ ಕಾಡಲಿದೆ. ಮೇಲಿಂದ ಮೇಲೆ ಆರೋಗ್ಯ ದೃಷ್ಟಿಯಿಂದ ತೊಂದರೆ ಅನುಭವಿಸುವಿರಿ.
ಅದೃಷ್ಟ ಬಣ್ಣ: ಗುಲಾಬಿ ಬಣ್ಣ
ಅದೃಷ್ಟ ಸಂಖ್ಯೆ: 4,5
ಅದೃಷ್ಟ ಸಮಯ: ಮಧ್ಯಾಹ್ನ 1 ರಿಂದ ರಾತ್ರಿ 8 ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ತುಲಾ ರಾಶಿ
ಬಹುದಿನಗಳಿಂದ ಮಾರಾಟಕ್ಕಿಟ್ಟಿದ್ದ ಆಸ್ತಿ ಇಂದು ಮಾರಾಟ ಸಂಭವ. ಇಂದು ಕುಟುಂಬದೊಂದಿಗೆ ಪ್ರಮುಖ ಆಸ್ತಿಯ ವಿಚಾರ ಚರ್ಚೆಯನ್ನು ಮಾಡಬಹುದು. ವೈವಾಹಿಕ ಜೀವನದಲ್ಲಿ ಬರಸಿಡಿಲಿನಂತೆ ಸುದ್ದಿಯನ್ನು ಕೇಳುವಿರಿ. ಶತ್ರುಗಳಿಂದ ಒಳಸಂಚು ಸಂಭವ. ರಾಜಕಾರಣಿಗಳು ಹಾಗೂ ಸಮಾಜ ಸೇವಕರು ಚಿಂತನಶೀಲವಾಗಿ ವರ್ತಿಸಿದರೆ ಆತ್ಮೀಯರ ಬೆಂಬಲವನ್ನು ಖಂಡಿತವಾಗಿ ಪಡೆಯುತ್ತೀರಿ. ಪ್ರೇಮಿಗಳ ಸಂಬಂಧವೂ ಸದೃಢವಾಗಿ ಉಳಿಯುತ್ತದೆ. ಕಚೇರಿಯಲ್ಲಿ ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಂದ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರ ಮಾಡಿದರೆ ಅಕ್ಕಪಕ್ಕದವರ ಕೆಟ್ಟ ದೃಷ್ಟಿಯಿಂದ ಸಮಸ್ಯೆ ಕಾಡಲಿದೆ. ವಿರೋಧಿಗಳು ಕೆಲಸದಲ್ಲಿ ನಿಮಗೆ ಅಡ್ಡಿಯಾಗಿದ್ದರೆ ಪಂಚಾಯಿತಿ ಮಾಡಬಹುದು.
ಆರೋಗ್ಯದ ದೃಷ್ಟಿಯಿಂದ ದಿನ ಒಳ್ಳೆಯದು. ಪ್ರೇಮಿಗಳ ಸರಸ ಸಲ್ಲಾಪ ಗಳಿಂದ ವೇದನೆ. ಶಿಕ್ಷಕರು ಪತ್ನಿಯ ಮಾರ್ಗದರ್ಶನ ಸಹಕಾರ ದಿಂದ ಮನೆ ಕಟ್ಟುವ ಪ್ರಸ್ತಾಪ.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 3,6
ಅದೃಷ್ಟ ಸಮಯ: ಸಂಜೆ 5:30 ರಿಂದ ಸಾಯಂಕಾಲ 6:00 ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಶ್ಚಿಕ ರಾಶಿ
ಪ್ರೀತಿ ಪ್ರೇಮ ಪ್ರಣಯ ಜೀವನದಲ್ಲಿ ತುಂಬಾ ಉತ್ಸುಕರಾಗಿರುತ್ತೀರಿ. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೀರಿ ಆದರೆ ಸಹಕರಿಸುತ್ತಿಲ್ಲ. ನವ ದಂಪತಿಗಳಿಗೆ ಇಂದು ಉತ್ತಮ ದಿನ. ದಂಪತಿಗಳಿಗೆ ಸಂತಾನದ ಸಿಹಿಸುದ್ದಿ ಕೇಳುವಿರಿ .ಇಂದು ಸವಾಲಿನ ಸುರಿಮಳೆ ಎದುರಿಸಲಿದ್ದೀರಿ. ಆರ್ಥಿಕ ಪರಿಸ್ಥಿತಿಯನ್ನು ಎದುರಿಸುವಿರಿ. ಸಂಗಾತಿಯ ಮಾತಾಪಿತೃ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ಆತ್ಮೀಯರ ಜೊತೆ ಮನಸ್ತಾಪ. ಸಾಲಗಾರರಿಂದ ಕಿರಿಕಿರಿ. ಹೊಸ ಉದ್ಯಮ ಪ್ರಾರಂಭ ಮಾಡಲು ಯೋಜಿಸುತ್ತಿದ್ದರೆ ಇಂದು ಉತ್ತಮ ದಿನ. ವೃತ್ತಿರಂಗದಲ್ಲಿ ನಿಮ್ಮ ಮೇಲಾಧಿಕಾರಿ ನಿಮ್ಮ ಕಠಿಣ ಪರಿಶ್ರಮವನ್ನು ಗುರುತಿಸುತ್ತಾರೆ ಮತ್ತು ನೀವು ಶೀಘ್ರದಲ್ಲೇ ದೊಡ್ಡ ಪ್ರಗತಿಯನ್ನು ಹೊಂದುವ ಸಾಧ್ಯತೆಯಿದೆ. ಶಿಕ್ಷಕರ ಪ್ರಾಮಾಣಿಕ ಕೆಲಸ ಗೌರವ ಪ್ರಾಪ್ತಿ. ವರ್ಗಾವಣೆಯ ದೊಡ್ಡ ಚಿಂತನೆ ಕಾಡಲಿದೆ.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 2,6
ಅದೃಷ್ಟ ಸಮಯ: ಬೆಳಿಗ್ಗೆ 9:30 ರಿಂದ ಸಂಜೆ 6 ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಧನು ರಾಶಿ
ಕೌಟುಂಬಿಕ ಸಮಸ್ಯೆ ಬಹಳ ಸಮಯದಿಂದ ಚಿಂತಿತರಾಗಿದ್ದೀರಿ. ಸದಾ ನಿಮ್ಮ ಮನಸ್ಸಿನಲ್ಲಿ ಋಣಾತ್ಮಕ ಚಿಂತನೆ ಮೂಡಲಿದೆ. ಇಂದು ಕುಟುಂಬದೊಂದಿಗೆ ಜಗಳ. ಪತ್ನಿಯ ವಿರಸದಿಂದ ಸಂಬಂಧದಲ್ಲಿ ಮಾಧುರ್ಯವು ನಶಿಸಿಹೋಗುತ್ತದೆ. ಪ್ರೇಮಿಗಳಿಗಾಗಿ ಇಂದು ನಿಮ್ಮ ಸಂಗಾತಿಯಿಂದ ನಿರೀಕ್ಷಿಸುವ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ನೀವಿಬ್ಬರು ಬಹಳ ಆನಂದದ ದಿನವನ್ನು ಕಳೆಯುತ್ತೀರಿ. ಇಂದು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಜಾಗರೂಕರಾಗಿರಬೇಕು. ಸಹೋದ್ಯೋಗಿ ನಿಮ್ಮ ಕೆಲವು ಪ್ರಮುಖ ಕೆಲಸಗಳನ್ನು ಅಡ್ಡಿಪಡಿಸಲು ಪ್ರಯತ್ನಿಸುವ ಸಾಧ್ಯತೆಯಿದೆ. ದುಷ್ಟ ಜನರಿಂದ ದೂರವಿರಬೇಕು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ಅಳಿಯನ ಸ್ವಭಾವದ ಬಗ್ಗೆ ಪಂಚಾಯಿತಿ ಮಾಡಬಹುದು.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 2,1
ಅದೃಷ್ಟ ಸಮಯ: ಮಧ್ಯಾಹ್ನ 2:05 ರಿಂದ ಸಂಜೆ 5 ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಕರ ರಾಶಿ
ಇಂದು ಪತಿ-ಪತ್ನಿ ಕೂಡುವ ವಿಶೇಷ ದಿನವಾಗಿರುತ್ತದೆ. ಇಂದು ನೀವು ವ್ಯಾಪಾರದಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿರಬಹುದು. ಉದ್ಯೋಗ ಹುಡುಕಾಟದಲ್ಲಿ ನಿರಾಶೆ. ಸಾಲ ಪಡೆಯುವ ನಿರಾಶೆಗೊಳ್ಳುವ ಅಗತ್ಯವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಪ್ರಯತ್ನಿಸುತ್ತಲೇ ಇರಬೇಕು ಮತ್ತು ಶೀಘ್ರದಲ್ಲೇ ಉದ್ಯೋಗ ಸ್ಥಾನ ಪಡೆಯುವಿರಿ. ರಿಯಲ್ ಎಸ್ಟೇಟ್ ಉದ್ಯಮ ಸುಧಾರಣೆಯನ್ನು ನೀವು ನೋಡುತ್ತೀರಿ. ವ್ಯಾಪಾರ-ವ್ಯವಹಾರಗಳಲ್ಲಿ ಹೊಸದನ್ನು ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಸಮಯವು ಅದಕ್ಕೆ ಅನುಕೂಲಕರವಾಗಿಲ್ಲ, ಸ್ವಲ್ಪ ಕಾಯಬೇಕು. ಉದ್ಯೋಗದಲ್ಲಿರುವವರು ಯಾವುದೇ ರೀತಿಯ ಬದಲಾವಣೆಯನ್ನು ಸದ್ಯಕ್ಕೆ ಬೇಡ. ಉದ್ಯಮಿಗಳು ಯಾವುದೇ ಹೊಸ ವ್ಯವಹಾರ ಮಾಡುವುದು ಶುಭ ಸಮಯವಲ್ಲ. ಸಾಲಕ್ಕೆ ಅರ್ಜಿ ಸಲ್ಲಿಸಲು ಸೂಕ್ತ ದಿನ. ವೃತ್ತಿರಂಗದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಅನಾವಶ್ಯಕ ಖರ್ಚು ಬೇಡ ಮಕ್ಕಳ ಮದುವೆ ತಯಾರಿ ಮಾಡಿಕೊಳ್ಳಿ. ಸಂಗಾತಿಯೊಂದಿಗಿನ ಬಾಂಧವ್ಯ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರಿಂದ ಹೊಸ ವ್ಯವಹಾರ ಕಾರ್ಯಗಳಿಗೆ ಬೆಂಬಲವನ್ನು ಪಡೆಯುತ್ತೀರಿ. ಅಕ್ಕ ಪಕ್ಕದ ಜಮೀನಿನ ಒತ್ತಡ ಎದುರಿಸುವ ಪ್ರಸಂಗ ಬರಬಹುದು.
ಅದೃಷ್ಟ ಬಣ್ಣ: ನೀಲವರ್ಣ
ಅದೃಷ್ಟ ಸಂಖ್ಯೆ: 5,8
ಅದೃಷ್ಟ ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 5ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕುಂಭ ರಾಶಿ
ಕೆಲಸದ ಒತ್ತಡ ಹೆಚ್ಚಾಗುತ್ತದೆ. ಹೆಚ್ಚುವರಿಯಾಗಿ ಕೆಲಸ ಮಾಡಬೇಕಾಗುತ್ತದೆ. ನೀವು ನಿವೇಶನ ಖರೀದಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಬಹಳ ಸಮಯದಿಂದ ಕಾಯುತ್ತಿದ್ದ ಕೊಟ್ಟಿರುವ ಸಾಲ ಮರಳಿ ಪಡೆಯುವ. ಉದ್ಯೋಗದ ಅವಕಾಶ ಇಂದು ಲಭಿಸಬಹುದು. ಇಂದು ಹೊಸ ಉದ್ಯೋಗಕ್ಕಾಗಿ ಪ್ರಾರಂಭಿಸಲು ಸಾಲ ಪಡೆಯಬಹುದು. ಕೃಷಿಕರು ಕಷ್ಟಪಟ್ಟು ಕೆಲಸ ಮಾಡಿದರೆ ನಿಮಗೆ ಅದೃಷ್ಟ ಲಭಿಸುತ್ತದೆ. ವ್ಯಾಪಾರಿಗಳು ಹೊಸ ವ್ಯವಹಾರದಲ್ಲಿ ಹೆಚ್ಚಳವನ್ನು ನೋಡುತ್ತಾರೆ. ಶಿಕ್ಷಕರ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಮನೆ ಕಟ್ಟಲು ಪ್ರಾರಂಭಿಸಬಹುದು. ಬಹುದಿನದ ವೈವಾಹಿಕ ಜೀವನದಲ್ಲಿ ನಡೆಯುವ ಯಾವುದೇ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮ ಮಾತಾಪಿತೃ , ಮಕ್ಕಳ ಆರೋಗ್ಯದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ ಇಂದು ಆರೋಗ್ಯದಲ್ಲಿ ಸುಧಾರಣೆಯನ್ನು ನೋಡುತ್ತೀರಿ. ಆಸ್ತಿ ಮಾರಾಟದ ಬಗ್ಗೆ ವಿಳಂಬವಾಗಲಿದೆ. ಸಾಲಗಾರರ ಹೆಚ್ಚಿನ ಒತ್ತಡ ನಿಮ್ಮ ಮೇಲೆ ಬೀಳಲಿದೆ. ದೂರದ ಪ್ರಯಾಣ ತಪ್ಪಿಸಬೇಕಾಗುತ್ತದೆ. ಪ್ರೀತಿಯ ವಿಷಯದಲ್ಲಿ ಮನಸ್ತಾಪವೇ ಹೆಚ್ಚು.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 7,9
ಅದೃಷ್ಟ ಸಮಯ: ಬೆಳಗ್ಗೆ 6:15 ರಿಂದ 9 ರವರೆಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮೀನ ರಾಶಿ
ಇಂದು ಆರೋಗ್ಯದ ಬಗ್ಗೆ ಅಸಡ್ಡೆ ತೋರಿಸಿ ತೊಂದರೆ ಅನುಭವಿಸುವಿರಿ. ನೀವು ಮೈಗ್ರೇನ್ ತಲೆನೋವಿನಿಂದ ನಿಂದ ಬಳಲುವಿರಿ. ಹೆಚ್ಚಿನ ಕೆಲಸದ ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಿ. ಪತ್ನಿಯ ಜೊತೆ ಮನೆಯಲ್ಲಿ ವಿಶ್ರಾಂತಿ ಪಡೆಯಿರಿ. ಕೃಷಿಕರು, ವ್ಯಾಪಾರಸ್ಥರು, ಆಭರಣ ಮಾರಾಟಗಾರರು ಆರ್ಥಿಕವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇಂದು ಸಾಲವನ್ನು ಮರುಪಡೆಯುವ ಸಾಧ್ಯತೆಯಿದೆ. ಆದರೂ, ಹಣಕಾಸಿನ ನಿರ್ಧಾರ ಪತ್ನಿಯ ಸಮ್ಮುಖದಲ್ಲಿ ತೆಗೆದುಕೊಳ್ಳಿರಿ. ಅನಿವಾರ್ಯವಾಗಿ ಆಸ್ತಿ ಮಾರಾಟದ ಚಿಂತನೆ. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ವಿರೋಧಿಗಳಿಂದ ತೊಂದರೆ ಕಾಡಲಿದೆ . ಶತ್ರುಗಳ ವಿರುದ್ಧ ಕಠಿಣ ಆಯ್ಕೆ ಮಾಡಬೇಕಾಗಬಹುದು. ಕಛೇರಿ ಕೆಲಸವು ಸಮಯಕ್ಕೆ ಪೂರ್ಣಗೊಳ್ಳುವುದಿಲ್ಲ, ಇದರಿಂದಾಗಿ ಮೇಲಾಧಿಕಾರಿ ಅತೃಪ್ತರಾಗಿ ಕಾಣುತ್ತಾರೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧ ಉತ್ತಮವಾಗಿದ್ದು, ಆಸ್ತಿಯ ಪಾಲು ಕೇಳಬಹುದು. ಪ್ರೇಮಪರ್ವದ ಸಂಗಾತಿಯ ಮನಸ್ಥಿತಿ ಇಂದು ಸರಿಯಾಗಿರುವುದಿಲ್ಲ, ವಿನಾಕಾರಣ ಮದುವೆ ಮುಂದೂಡುವುದು ಸರಿಯಲ್ಲ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 2,8
ಅದೃಷ್ಟ ಸಮಯ: ಮಧ್ಯಾಹ್ನ 2 ರಿಂದ 6ರವರೆಗೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
