ಕೈ ಕೊಟ್ಟ ಮುಂಗಾರು ಮಳೆ: ಸಂಕಷ್ಟದಲ್ಲಿರುವ ರೈತರಿಗೆ ಸಿಹಿ ಸುದ್ದಿ; ಹಿಂಗಾರು ಮಳೆ ಶೇ.50ರಷ್ಟು ಹೆಚ್ಚಳ ಸಾಧ್ಯತೆ..!
ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ತೀವ್ರ ಸಂಕಷ್ಟದಲ್ಲಿದ್ದ ರೈತರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯದಲ್ಲಿ ಶೇ. 50 ರಷ್ಟು ಹೆಚ್ಚು ಹಿಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.50 ರಷ್ಟು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದ ರೈತರಿಗೆ ನೆಮ್ಮದಿಯ ಸುದ್ದಿ ನೀಡಿದೆ. ಕನಿಷ್ಟಪಕ್ಷ ಹಿಂಗಾರು ಮಳೆಯಾದರೂ ಸುರಿದರೆ ತೊಟಗಾರಿಕೆ … Continue reading ಕೈ ಕೊಟ್ಟ ಮುಂಗಾರು ಮಳೆ: ಸಂಕಷ್ಟದಲ್ಲಿರುವ ರೈತರಿಗೆ ಸಿಹಿ ಸುದ್ದಿ; ಹಿಂಗಾರು ಮಳೆ ಶೇ.50ರಷ್ಟು ಹೆಚ್ಚಳ ಸಾಧ್ಯತೆ..!
Copy and paste this URL into your WordPress site to embed
Copy and paste this code into your site to embed