ದಾವಣಗೆರೆ: ಗಣೇಶ ವಿಸರ್ಜನೆ ವೇಳೆ ಗೆಳೆಯರೊಂದಿಗೆ ನೃತ್ಯ ಮಾಡುವಾಗ ಹೃದಯಾಘಾತ; ಇಂಜಿನಿಯರ್ ಸಾವು
ದಾವಣಗೆರೆ: ಗಣೇಶ ವಿಸರ್ಜನೆ ವೇಳೆ ಗೆಳೆಯರೊಂದಿಗೆ ನೃತ್ಯ ಮಾಡುವಾಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಜಗಳೂರಲ್ಲಿ ನಡೆದಿದೆ. ನಿನ್ನೆ(ಸೆ.27) ರಾತ್ರಿ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಗರಾಜ್ ಪತ್ತಾರ್ (30)ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜಗಳೂರಿನ ಗಂಗಾಂಭಿಕ ಬಡಾವಣೆಯ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ, ಗೆಳೆಯರೊಂದಿಗೆ ಮಹಾತ್ಮ ಗಾಂಧಿ ಸರ್ಕಲ್ ಬಳಿ ನೃತ್ಯ ಮಾಡುವಾಗ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ … Continue reading ದಾವಣಗೆರೆ: ಗಣೇಶ ವಿಸರ್ಜನೆ ವೇಳೆ ಗೆಳೆಯರೊಂದಿಗೆ ನೃತ್ಯ ಮಾಡುವಾಗ ಹೃದಯಾಘಾತ; ಇಂಜಿನಿಯರ್ ಸಾವು
Copy and paste this URL into your WordPress site to embed
Copy and paste this code into your site to embed