ದಾವಣಗೆರೆ: ಅ.14 ರಂದು ಗಣೇಶ‌ ಮೂರ್ತಿ ವಿಸರ್ಜನೆ; ತಾತ್ಕಾಲಿಕವಾಗಿ ಬಸ್‍ ನಿಲುಗಡೆ ಸ್ಥಳ, ಮಾರ್ಗ ಬದಲಾವಣೆ

ದಾವಣಗೆರೆ: ಅ.14 ರಂದು ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ಟ್ರಸ್ಟ್ ಪ್ರತಿಷ್ಠಾಪಿಸಿರುವ ಶ್ರೀ‌‌ ಗಣಪತಿ ಮೂರ್ತಿ ವಿಸರ್ಜನೆ ಹಾಗೂ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಹೆಚ್ಚಿನ ಜನ ಸೇರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗುವ ಕಾರಣ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಅ.14 ರಂದು ಬೆಳಗ್ಗೆ 6.00 ರಿಂದ ರಾತ್ರಿ 10.00 ಗಂಟೆಯವರೆಗೆ ಮಾತ್ರ ದಾವಣಗೆರೆ ನಗರದ … Continue reading ದಾವಣಗೆರೆ: ಅ.14 ರಂದು ಗಣೇಶ‌ ಮೂರ್ತಿ ವಿಸರ್ಜನೆ; ತಾತ್ಕಾಲಿಕವಾಗಿ ಬಸ್‍ ನಿಲುಗಡೆ ಸ್ಥಳ, ಮಾರ್ಗ ಬದಲಾವಣೆ